ಗಿರೀಶ್ ಕಾಸರವಳ್ಳಿ ನಿರ್ದೇಶನದ ’ಗುಲಾಬಿ ಟಾಕೀಸ್’ ಎಂಬ ರಾಷ್ಟ್ರ
ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು ಹಾಗೂ ಚಿತ್ರತಂಡದವರಾದ
ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕಲಾವಿದರಾದ ಉಮಾಶ್ರೀ, ಎಂ.ಡಿ.ಪಲ್ಲವಿ ಅವರ ಉಪಸ್ಥಿತಿಯಲ್ಲಿ
ಪ್ರೇಕ್ಷಕರೊಡನೆ ಸಂವಾದವನ್ನೂ ನಡೆಸಲಾಯಿತು.
ದಿನಾಂಕ: ೧೫ ಮಾರ್ಚ್ ೨೦೦೯
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ